Wednesday, August 13, 2008

ಜೋಗಿ...ಯೊಂದಿಗೆ ಒಂದು ದಿನ...
ಸುರತ್ಕಲ್: ಗೋವಿಂದ ದಾಸ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ ಏರ್ಪಡಿಸಲಾದ `ಮಾಧ್ಯಮ' ಕಾರ್ಯಾಗಾರದಲ್ಲಿ ಹಿರಿಯ ಪತ್ರಕರ್ತ , ಸಿನೆಮಾ ನಿರ್ದೇಶಕ, ಎಚ್. ಗಿರೀಶ್ ರಾವ್ (ಜೋಗಿ) ಭಾಗವಹಿಸಿ ವಿದ್ಯಾರ್ತಿಗಳೊಂದಿಗೆ ಸಂವಾದ ನಡೆಸಿದರು.